ಶುಕ್ರವಾರ, ಅಕ್ಟೋಬರ್ 28, 2022

ಕುಗ್ರಾಮಕ್ಕೆ 47ಲಕ್ಷ ರೂ. ಅನುದಾನ ;ಶಾಸಕರಿಗೆ ಕರಡಿ ಕುಣಿತದ ಮೂಲಕ ಸ್ವಾಗತ

ಕೊಪ್ಪ: ತಾಲ್ಲೂಕಿನ ಮೇಗುಂದಾ ಹೋಬಳಿಯ ಗುಡ್ಡೇತೋಟ ಗ್ರಾಮ ಪಂಚಾಯತಿ ಯಡಗುಂದ  ಗ್ರಾಮಕ್ಕೆ  ವಿವಿಧ  ಅಭಿವೃದ್ಧಿ ಗೆ ಸುಮಾರು 47 ಲಕ್ಷ ರೂ . ಅನುದಾನ ಮಂಜೂರು ಮಾಡಲಾಗಿದೆ .

ಯಡಗುಂದ , ಗೋಳುಗೋಡು ಅಂಗನವಾಡಿಗೆ ತಲಾ 12ಲಕ್ಷ  ಕಾರೋಳಿ ರಸ್ತೆಗೆ  8 ಲಕ್ಷ ರೂ ಮಂಜೂರು ಮಾಡಿದ್ದು ಕಾಮಗಾರಿಗಳ ಗುದ್ದಲೀ ಪೂಜೆಗೆ ಆಗಮಿಸಿದ  ಶಾಸಕ ಟಿ .ಡಿ. ರಾಜೇಗೌಡರನ್ನು   ಕರಡಿ ಕುಣಿತ , ಹಳ್ಳಿ ವಾದ್ಯಗಳೊಂದಿಗೆ  ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು.  


ಮೇಗುಂದಾ ಹೋಬಳಿಯ ಮುಖಂಡರು ಗಡ್ಡೇತೋಟ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಬೂತ್ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...