ಮಂಗಳವಾರ, ಮಾರ್ಚ್ 23, 2021

ಬೆಲೆಯಿಲ್ಲದೆ ಕಂಗಾಲು :ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡಿ ಕೋಸು ಕಿತ್ತು ಹಾಕಿದ ರೈತ


 ಚಿಕ್ಕಮಗಳೂರು :ಬೆಲೆ ಇಲ್ಲದೆ ಕಂಗಾಲಾದ ಕೋಸು ಬೆಳೆದ ರೈತರೊಬ್ಬರು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿ ಕೋಸನ್ನು ಕಿತ್ತು ಹಾಕಿದ ಘಟನೆ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ನಡೆದಿದೆ 

ಹಿರೇಗೌಜದ ಬಸವರಾಜು ಎಂಬುವರು ತನ್ನ 1ಎಕರೆ ಜಮೀನಿನಲ್ಲಿ ಸುಮಾರು ೪೦ ಸಾವಿರ  ರೂ ವೆಚ್ಚ ಮಾಡಿ ಕೋಸನ್ನು ಹಾಕಿದ್ದರು .

    ಕೋಸು ಬೆಳೆದು ಕಟಾವಿಗೆ ಬಂದಿದ್ದು ಸೂಕ್ತ ಬೆಲೆ ಇಲ್ಲದೆ ಉತ್ಪಾದನಾ ವೆಚ್ಚವು ಸರಿದೂಗಿಸಲು ಅಸಾಧ್ಯವಾಗಿದೆ . ಇದರಿಂದ ಬೇಸತ್ತ ರೈತ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಕೋಸನ್ನು ನೆಲಸಮ ಮಾಡಿ ಆಕ್ರೋಶ ಹೊರಹಾಕಿದ್ದಾರೆ .

ಸರ್ಕಾರದ ತಪ್ಪು ನೀತಿ ,ದಲ್ಲಾಳಿಗಳ ಹಾವಳಿಯಿಂದ ಅತ್ತ ರೈತರಿಗೆ  ಸೂಕ್ತ ಬೆಲೆ ಸಿಗುತ್ತಿಲ್ಲ .ಇತ್ತ ಕಡಿಮೆ ಬೆಲೆಗೆ ಗ್ರಾಹಕರಿಗೆ ವಸ್ತುಗಳು ಎಟಕುತ್ತಿಲ್ಲ  .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...