ಶನಿವಾರ, ಫೆಬ್ರವರಿ 27, 2021

ಹುಲಿ ಉಗುರು ಮಾರಾಟ :ಇಬ್ಬರ ಸೆರೆ

 ಚಿಕ್ಕಮಗಳೂರು ಜಿಲ್ಲಾ ಅಪರಾಧ ತನಿಖಾ ವಿಭಾಗ ಕಾರ್ಯಾಚರಣೆ 8 ಹುಲಿ ಉಗುರು ಸೇರಿದಂತೆ , ಹುಲಿಯ ಹಲ್ಲು ಮತ್ತು ಮುಳೆ ಮತ್ತು  ವನ್ಯಜೀವಿ ಕಳ್ಳಸಾಗಣೆ  ಗೆ ಬಳಸಿದ ಸ್ವಿಫ್ಟ್ ಕಾರು ವಶ ಪಡಿಸಿಕೊಂಡಿದ್ದಾರೆ. ಅರಶಿನಗುಪ್ಪೆ ನಿವಾಸಿ ಸಾಗರ್ ಮತ್ತು ಹಾಸನ ಮೂಲದ ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದ ಲೋಕೇಶ್ ಬಂಧನ. ನಗರದ ರೈಲ್ವೆ ನಿಲ್ದಾಣದ ಬಳಿ ಮಾರಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ಬಂಧನ. ವೃತ ನಿರೀಕ್ಷಕ ಸತ್ಯ ನಾರಾಯಣ ತಂಡ ಕಾರ್ಯಾಚರಣೆ. ಹೆಚ್ಚಿನ ತನಿಖೆಗೆ ಅರಣ್ಯ ಇಲಾಖೆಗೆ ಪ್ರಕರಣ ನೀಡಲಾಗಿದೆ.ಚಿಕ್ಕಮಗಳೂರಿನ ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಇದ್ದರು. ಇತ್ತೀಚಿನ ದನಮಾನಗಳಲ್ಲಿ ಹುಲಿ ಬೇಟೆ ಮತ್ತು ಅದರ ಆಂಗ ಅಂಗಗಳ ಮಾರಾಟ ಜಾಲ ಸಕ್ರಿಯವಾಗಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...