ಶುಕ್ರವಾರ, ಫೆಬ್ರವರಿ 19, 2021

ಚಿಕ್ಕಮಗಳೂರು :ವಿವಿಧೆಡೆ ರಥಸಪ್ತಮಿ


 ಚಿಕ್ಕಮಗಳೂರು :ರಥಸಪ್ತಮಿ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂದು ಸೂರ್ಯ ನಮಸ್ಕಾರ ನಡೆಯಿತು .

ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸೂರ್ಯ ನಮಸ್ಕಾರ ನಡೆಯಿತು .

 ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳು ಓಂ ಆಕೃತಿಯಲ್ಲಿ ನಿಂತು ಗಮನ ಸೆಳೆದರು .

 ಮಕ್ಕಳನ್ನು ಓಂ ಆಕಾರದಲ್ಲಿ ನಿಲ್ಲಿಸಿ ಸೂರ್ಯ ಗಾಯಿತ್ರಿ ಮಂತ್ರ ಹೇಳಿ ಕೊಡಲಾಯಿತು . ದೈಹಿಕ ಶಿಕ್ಷಕ  ದಿನಕರ್ , ಕಾರ್ಯದರ್ಶಿ ಶಂಕರ್, 
ಪ್ರಾಂಶುಪಾಲ ರಾಘವೇಂದ್ರ ಸೂರ್ಯ ನಮಸ್ಕಾರದ ಬಗ್ಗೆ  ತಿಳಿಸಿದರು.
*ಚಿತ್ರ ತಾರನಾಥ್ ಕಾಮತ್ 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...