ಚಿಕ್ಕಮಗಳೂರು :ರಥಸಪ್ತಮಿ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂದು ಸೂರ್ಯ ನಮಸ್ಕಾರ ನಡೆಯಿತು .
ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸೂರ್ಯ ನಮಸ್ಕಾರ ನಡೆಯಿತು .
ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳು ಓಂ ಆಕೃತಿಯಲ್ಲಿ ನಿಂತು ಗಮನ ಸೆಳೆದರು .
ಮಕ್ಕಳನ್ನು ಓಂ ಆಕಾರದಲ್ಲಿ ನಿಲ್ಲಿಸಿ ಸೂರ್ಯ ಗಾಯಿತ್ರಿ ಮಂತ್ರ ಹೇಳಿ ಕೊಡಲಾಯಿತು . ದೈಹಿಕ ಶಿಕ್ಷಕ ದಿನಕರ್ , ಕಾರ್ಯದರ್ಶಿ ಶಂಕರ್,
ಪ್ರಾಂಶುಪಾಲ ರಾಘವೇಂದ್ರ ಸೂರ್ಯ ನಮಸ್ಕಾರದ ಬಗ್ಗೆ ತಿಳಿಸಿದರು.
*ಚಿತ್ರ ತಾರನಾಥ್ ಕಾಮತ್


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ