ಗುರುವಾರ, ಫೆಬ್ರವರಿ 11, 2021

ಹಲ್ಲೆ ನೆಡಸಿ ೧೫ ದಿನವಾದರೂ ಕ್ರಮವಿಲ್ಲ !?



ಚಿಕ್ಕಮಗಳೂರು : ಪಾನಮತ್ತನತ್ತನಾಗಿ ಬಂದ ವ್ಯಕ್ತಿಯೋರ್ವ  ಹಲ್ಲೆ ನಡೆಸಿ 15 ದಿನವಾದರೂ ಪೋಲಿಸರು  ಕ್ರಮಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ .

ಮೂಡಿಗೆರೆ ತಾಲೂಕಿನ ಕಣಚೂರಿನಲ್ಲಿಪ್ರಸನ್ನ ಎಂಬಾತ ತಮ್ಮ  ಮೇಲೆ  ಹಲ್ಲೆ   ನಡೆಸಿರುವುದಾಗಿ ಗೋಣಿಬೀಡು ಪೊಲೀಸರಿಗೆ ಪುಟ್ಟಸ್ವಾಮಿ  ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ .

 ಇನ್ನೂ ಎಫ್ ಐ ಅರ್ ದಾಖಲು ಮಾಡದಿದ್ದು ,ಹಲ್ಲೆಯಿಂದ ತೀವ್ರ ಗಾಯಗೊಂಡಿರುವ  ಪುಟ್ಟಸ್ವಾಮಿ ಹಾಸಿಗೆ ಹಿಡಿದಿದ್ದಾರೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...