ಚಿಕ್ಕಮಗಳೂರು : ಪಾನಮತ್ತನತ್ತನಾಗಿ ಬಂದ ವ್ಯಕ್ತಿಯೋರ್ವ ಹಲ್ಲೆ ನಡೆಸಿ 15 ದಿನವಾದರೂ ಪೋಲಿಸರು ಕ್ರಮಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ .
ಮೂಡಿಗೆರೆ ತಾಲೂಕಿನ ಕಣಚೂರಿನಲ್ಲಿಪ್ರಸನ್ನ ಎಂಬಾತ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಗೋಣಿಬೀಡು ಪೊಲೀಸರಿಗೆ ಪುಟ್ಟಸ್ವಾಮಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ .
ಇನ್ನೂ ಎಫ್ ಐ ಅರ್ ದಾಖಲು ಮಾಡದಿದ್ದು ,ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಪುಟ್ಟಸ್ವಾಮಿ ಹಾಸಿಗೆ ಹಿಡಿದಿದ್ದಾರೆ .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ