ಭಾನುವಾರ, ಜನವರಿ 24, 2021

ಬಿಜೆಪಿ ಕಚೇರಿಯಲ್ಲಿ ನೇತ್ರ ತಪಾಸಣಾ ಶಿಬಿರ


     ಚಿಕ್ಕಮಗಳೂರು: ಸ್ಥಳೀಯ ಶಾಸಕ ಸಿ ಟಿ ರವಿಯವರ ಮುತುವರ್ಜಿಯ ಫಲವಾಗಿ ಬಿಜೆಪಿ ಕಚೇರಿಯಲ್ಲಿ ಸಬ್ ನೇತ್ರಾಲಯ ತಂಡದಿಂದ ನೇತ್ರ ತಪಾಸಣಾ ಶಿಬಿರ ನಡೆಯಿತು .

ನಗರ ಹಾಗೂ ಗ್ರಾಮೀಣ ಪ್ರದೇಶದ  ಜನ ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದರು

    ಕೃಷ್ಣಪ್ರಸಾದ್ ಕೂಡ್ಲು  ,ಡಾ.ರಮ್ಯ ,ಡಾ.ಮೈತ್ರಿ ಹಾಗೂ ೨೦ ಜನರ ತಂಡ ಈ ಶಿಬಿರದಲ್ಲಿ ಪಾಲ್ಗೊಂಡಿತ್ತು . ಉಚಿತವಾಗಿ ಕನ್ನಡಕ ಔಷಧಿಗಳನ್ನು ವಿತರಿಸಲಾಯಿತು .

ಸರಳ ಸಮಾರಂಭವನ್ನು ಡಾ. ಪ್ರಸಾದ್ ಉದ್ಘಾಟಿಸಿದರು .ಶಾಸಕ ಸಿ.ಟಿ.ರವಿ ,ಬೆಳ್ಳಿಪ್ರಕಾಶ್ ,ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ಇತರರು ಉಪಸ್ಥಿತರಿದ್ದರು  

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...