ಚಿಕ್ಕಮಗಳೂರು: ಸ್ಥಳೀಯ ಶಾಸಕ ಸಿ ಟಿ ರವಿಯವರ ಮುತುವರ್ಜಿಯ ಫಲವಾಗಿ ಬಿಜೆಪಿ ಕಚೇರಿಯಲ್ಲಿ ಸಬ್ ನೇತ್ರಾಲಯ ತಂಡದಿಂದ ನೇತ್ರ ತಪಾಸಣಾ ಶಿಬಿರ ನಡೆಯಿತು .
ನಗರ ಹಾಗೂ ಗ್ರಾಮೀಣ ಪ್ರದೇಶದ ಜನ ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದರು
ಕೃಷ್ಣಪ್ರಸಾದ್ ಕೂಡ್ಲು ,ಡಾ.ರಮ್ಯ ,ಡಾ.ಮೈತ್ರಿ ಹಾಗೂ ೨೦ ಜನರ ತಂಡ ಈ ಶಿಬಿರದಲ್ಲಿ ಪಾಲ್ಗೊಂಡಿತ್ತು . ಉಚಿತವಾಗಿ ಕನ್ನಡಕ ಔಷಧಿಗಳನ್ನು ವಿತರಿಸಲಾಯಿತು .
ಸರಳ ಸಮಾರಂಭವನ್ನು ಡಾ. ಪ್ರಸಾದ್ ಉದ್ಘಾಟಿಸಿದರು .ಶಾಸಕ ಸಿ.ಟಿ.ರವಿ ,ಬೆಳ್ಳಿಪ್ರಕಾಶ್ ,ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ಇತರರು ಉಪಸ್ಥಿತರಿದ್ದರು

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ