ಶುಕ್ರವಾರ, ನವೆಂಬರ್ 11, 2022

ಚಿಕ್ಕಮಗಳೂರು ಕ್ಷೇತ್ರ :ಮುಸ್ಲೀಂ ಅಭ್ಯರ್ಥಿ ಘೋಷಣೆಗೆ ನಿರ್ಣಯ


 ಚಿಕ್ಕಮಗಳೂರು:- ಸುಮಾರು 32 ಸಾವಿರ ಜನಸಂಖ್ಯೆ ಮುಸ್ಲಿಂ ಸಮುದಾಯದವರಿಗೆ  ಕಾಂಗ್ರೆಸ್ ಪಕ್ಷದಿಂದ  ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಗಿದೆ  .

ಸಮುದಾಯದ ಮುಖಂಡ ಸಿ.ಎನ್.ಅಕ್ಮಲ್ ಗೆ  ಕಾಂಗ್ರೆಸ್‌ನಿಂದ ಟಿಕೇಟ್ ನೀಡಬೇಕು ಎಂದು ಪಕ್ಷದ ಮುಖಂಡರು, ಮಸೀದಿ ಗುರುಗಳು ಹಾಗೂ ಮುಸ್ಲೀಂ ಸಂಘಟನೆ ಮುಖಂಡರು ನಿರ್ಣಯಿಸಿದ್ದಾರೆ.

ಮೂರು ಬಾರಿ ಶಾಸಕರಾಗಿ /ಸಚಿವರಾಗಿ ಜಿಲ್ಲೆಯ ಜನತೆಗೆ ಅಭಿವೃದ್ದಿಯ ಕೊಡುಗೆ ನೀಡಿದ ಸಗೀರ್ ಅಹ್ಮದ್ ನಂತರದ ಇದುವರೆಗೂ   ಮುಸ್ಲೀಂ ಸಮುದಾಯದ ಅಭ್ಯರ್ಥಿಗೆ ಟೀಕೇಟ್ ನೀಡಿಲ್ಲ ಎಂಬ ಅಭಿಪ್ರಾಯ ವ್ಯಕ್ತಗೊಂಡಿತು .

 ಸಂಖ್ಯಾತರನ್ನು ದೊಡ್ಡಶಕ್ತಿ  ಎಂದು ಪರಿಗಣಿಸಿ ಸಿ.

ಎನ್. ಅಕ್ಮಲ್ ಅವರನ್ನು  ಅಭ್ಯರ್ಥಿ ಎಂದು ಘೋಷಿಸಬೇಕು ಒತ್ತಾಯ ಕೇಳಿಬಂದಿದೆ .

ಬ್ಯಾರಿ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷ ಕೆ.ಮಹಮದ್ , ಸಿಡಿಎ ಮಾಜಿ ಅಧ್ಯಕ್ಷ ಅತಿಕ್ ಖೈಸರ್,  ಇತರರು  ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...