ಚಿಕ್ಕಮಗಳೂರು:- ಸುಮಾರು 32 ಸಾವಿರ ಜನಸಂಖ್ಯೆ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷದಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಗಿದೆ .
ಸಮುದಾಯದ ಮುಖಂಡ ಸಿ.ಎನ್.ಅಕ್ಮಲ್ ಗೆ ಕಾಂಗ್ರೆಸ್ನಿಂದ ಟಿಕೇಟ್ ನೀಡಬೇಕು ಎಂದು ಪಕ್ಷದ ಮುಖಂಡರು, ಮಸೀದಿ ಗುರುಗಳು ಹಾಗೂ ಮುಸ್ಲೀಂ ಸಂಘಟನೆ ಮುಖಂಡರು ನಿರ್ಣಯಿಸಿದ್ದಾರೆ.
ಮೂರು ಬಾರಿ ಶಾಸಕರಾಗಿ /ಸಚಿವರಾಗಿ ಜಿಲ್ಲೆಯ ಜನತೆಗೆ ಅಭಿವೃದ್ದಿಯ ಕೊಡುಗೆ ನೀಡಿದ ಸಗೀರ್ ಅಹ್ಮದ್ ನಂತರದ ಇದುವರೆಗೂ ಮುಸ್ಲೀಂ ಸಮುದಾಯದ ಅಭ್ಯರ್ಥಿಗೆ ಟೀಕೇಟ್ ನೀಡಿಲ್ಲ ಎಂಬ ಅಭಿಪ್ರಾಯ ವ್ಯಕ್ತಗೊಂಡಿತು .
ಸಂಖ್ಯಾತರನ್ನು ದೊಡ್ಡಶಕ್ತಿ ಎಂದು ಪರಿಗಣಿಸಿ ಸಿ.
ಎನ್. ಅಕ್ಮಲ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಬೇಕು ಒತ್ತಾಯ ಕೇಳಿಬಂದಿದೆ .
ಬ್ಯಾರಿ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷ ಕೆ.ಮಹಮದ್ , ಸಿಡಿಎ ಮಾಜಿ ಅಧ್ಯಕ್ಷ ಅತಿಕ್ ಖೈಸರ್, ಇತರರು ಉಪಸ್ಥಿತರಿದ್ದರು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ