ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿ ವಾಹನ ಚಾಲಕ ಮಂಜುನಾಥ್ .ಬಿ ,ಮುಳ್ಳಯ್ಯನಗಿರಿ ಭಾಗದಲ್ಲಿ ಕಂಡುಬರುವ ವಿಶಿಷ್ಟ ಆರ್ಕಿಡ್ ಸಸ್ಯ ( ಸೀತಾಳೆಹೂವಿನ ಪ್ರಭೇದ ) ಪತ್ತೆಮಾಡಿದ್ದಾರೆ .ಕೇರಳದ ವಯನಾಡುವಿನಲ್ಲಿ ಡಾ.ಕೆ .ವಿ ಜಾರ್ಜ್ ಎಮರಿಟ್ ಸಸ್ಯ ತಜ್ನ್ಯ ಪತ್ತೆಮಾಡಿದ್ದರು . ವೈಭಿಯ ಜಾತಿಗೆ ಸೇರಿದ ಸಸ್ಯ .ತೇವಾಂಶ ಬರೀತಾ ಕಾಡು ಶೋಲಾ ಕಾಡಿನಲ್ಲಿ ಹುಟ್ಟುತ್ತದೆ .ಡಿಸೆಂಬರ್ ನಲ್ಲಿ ಚಿಗುರಿ ,ಫೆಬ್ರವರಿ ಯಲ್ಲಿ ಹೂವು ಬಿಡುತ್ತದೆ .
ಮಂಜುನಾಥ್ ಸಸ್ಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ,ವಿಶಿಷ್ಟ ಸಸ್ಯ ಪ್ರಭೇದಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
##ಕರ್ನಾಟಕ ಅರಣ್ಯ ಇಲಾಖೆ
##ಪ್ರವಾಸೋದ್ಯಮ
#ಚಿಕ್ಕಮಗಳೂರು ಫಾರೆಸ್ಟ್
#chikmagalur forest

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ