ಮಂಗಳವಾರ, ಫೆಬ್ರವರಿ 9, 2021

ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಹೊಸ ಸಸ್ಯ ಪ್ರಭೇದ ಪತ್ತೆ


 ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿ ವಾಹನ ಚಾಲಕ ಮಂಜುನಾಥ್  .ಬಿ ,ಮುಳ್ಳಯ್ಯನಗಿರಿ ಭಾಗದಲ್ಲಿ ಕಂಡುಬರುವ ವಿಶಿಷ್ಟ  ಆರ್ಕಿಡ್ ಸಸ್ಯ ( ಸೀತಾಳೆಹೂವಿನ ಪ್ರಭೇದ ) ಪತ್ತೆಮಾಡಿದ್ದಾರೆ .ಕೇರಳದ ವಯನಾಡುವಿನಲ್ಲಿ ಡಾ.ಕೆ .ವಿ ಜಾರ್ಜ್ ಎಮರಿಟ್  ಸಸ್ಯ ತಜ್ನ್ಯ ಪತ್ತೆಮಾಡಿದ್ದರು . ವೈಭಿಯ ಜಾತಿಗೆ ಸೇರಿದ ಸಸ್ಯ .

ತೇವಾಂಶ ಬರೀತಾ ಕಾಡು ಶೋಲಾ ಕಾಡಿನಲ್ಲಿ ಹುಟ್ಟುತ್ತದೆ .ಡಿಸೆಂಬರ್ ನಲ್ಲಿ ಚಿಗುರಿ ,ಫೆಬ್ರವರಿ ಯಲ್ಲಿ ಹೂವು ಬಿಡುತ್ತದೆ .
ಮಂಜುನಾಥ್ ಸಸ್ಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ,ವಿಶಿಷ್ಟ ಸಸ್ಯ ಪ್ರಭೇದಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
##ಕರ್ನಾಟಕ ಅರಣ್ಯ ಇಲಾಖೆ 
##ಪ್ರವಾಸೋದ್ಯಮ 
#ಚಿಕ್ಕಮಗಳೂರು ಫಾರೆಸ್ಟ್ 
#chikmagalur  forest

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...