ಚಿಕ್ಕಮಗಳೂರು :ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ ಇದೇ ತಿಂಗಳ ೨೬ ರಂದು ಬೆಂಗಳೂರಿನಲ್ಲಿ ನಡೆಯುವ ರೈತರ ಹೋರಾಟಕ್ಕೆ ಸಮುದಾಯ ತಂಡ ಬೆಂಬಲವಾಗಿ ನಿಂತಿದೆ .
ಆಹಾರ ನೀರು ಇತರೆ ಅಗತ್ಯ ವಸ್ತುಗಳ ಪೂರೈಕೆಗೆ ತಂಡ ಮುಂದಾಗಿದೆ .ಇದಕ್ಕಾಗಿ ಸಹೃದಯರ ನೆರವಿನ ಹಸ್ತವನ್ನು ಚಾಚಿದೆ.ಹನಿಗೂಡಿದರೆ ಹಳ್ಳವಾಗುತ್ತದೆ ....

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ