ಚಿಕ್ಕಮಗಳೂರು: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು .
ಜಿಲ್ಲಾ ಕೇಂದ್ರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ವತಿಯಿಂದ ರಾಮ ದೇವಾಲಯದಲ್ಲಿ ಮಹಿಳೆಯರು ರಂಗೋಲಿ ಹಾಕಿ ಪೂಜೆ ಸಲ್ಲಿಸಿ ಪೊಂಗಲ್ ಮಾಡಿ ವಿತರಿಸಿದರು .
ಕೃಷಿಕರು ಜಮೀನಿಗೆ ತೆರಳಿ ,ಬೆಳೆದ ಫಸಲನ್ನು ಕತ್ತರಿಸಿ ಮನೆಗೆ ತಂದು ರಾಶಿ ಹಾಕಿ ಪೂಜೆ ನೆರವೇರಿಸಿ ಸಿಹಿ ಹಂಚಿದರು ಗೋ ಪೂಜೆಯನ್ನು ನೆರವೇರಿಸಿದರು
.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ