ಶುಕ್ರವಾರ, ಜನವರಿ 15, 2021

ಚಿಕ್ಕಮಗಳೂರು: ಹಲವೆಡೆ ಸಂಭ್ರಮದ ಸಂಕ್ರಾಂತಿ


 ಚಿಕ್ಕಮಗಳೂರು: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು .

ಜಿಲ್ಲಾ ಕೇಂದ್ರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ವತಿಯಿಂದ  ರಾಮ ದೇವಾಲಯದಲ್ಲಿ ಮಹಿಳೆಯರು ರಂಗೋಲಿ ಹಾಕಿ ಪೂಜೆ ಸಲ್ಲಿಸಿ ಪೊಂಗಲ್ ಮಾಡಿ ವಿತರಿಸಿದರು . 

ಕೃಷಿಕರು ಜಮೀನಿಗೆ ತೆರಳಿ ,ಬೆಳೆದ ಫಸಲನ್ನು ಕತ್ತರಿಸಿ ಮನೆಗೆ ತಂದು ರಾಶಿ ಹಾಕಿ ಪೂಜೆ ನೆರವೇರಿಸಿ ಸಿಹಿ ಹಂಚಿದರು ಗೋ ಪೂಜೆಯನ್ನು ನೆರವೇರಿಸಿದರು 


.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...